ಕಾರ್ಟೂನ್ ಲೋಕವಕ್ರ ರೇಖೆ- 98 by UpayukthaJune 2, 2020099 Share0 ಮಂಗಳೂರನ್ನೇ ಆಶ್ರಯಿಸಿದ ಅದೆಷ್ಟೋ ಮಂದಿ ಉದ್ಯೋಗಿಗಳಿಗೆ ಲಾಕ್ ಡೌನ್ ನಿಂದ ಮುಕ್ತಿ ಸಿಗುತ್ತಿಲ್ಲ.ತಲಪಾಡಿ ಗಡಿ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಉಭಯ ರಾಜ್ಯಗಳು ಯಾಕೋ ಉದಾಸೀನ ನಿಲುವು ಹೊಂದಿದಂತೆ ಕಾಣುತ್ತೆ (ವಕ್ರ ರೇಖೆ: ರಾಜೇಶ್ ದಡ್ಡಂಗಡಿ)