ಕಾಸರಗೋಡಿನ ಟಾಟಾ ಕೋವಿಡ್ ಆಸ್ಪತ್ರೆ ಇಂದು ಕೇರಳ ಸರಕಾರಕ್ಕೆ ಹಸ್ತಾಂತರ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಚಟ್ಟಂಚಾಲ್ ನಲ್ಲಿ ಟಾಟಾ ಸಮೂಹ ನಿರ್ಮಿಸಿರುವ ಕೋವಿಡ್ ಆಸ್ಪತ್ರೆ ಇಂದು ಕೇರಳ ಸರಕಾರಕ್ಕೆ ಹಸ್ತಾಂತರಗೊಳ್ಳಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸರಕಾರದ ಪರವಾಗಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರು ಆಸ್ಪತ್ರೆಯ ಹೊಣೆಗಾರಿಕೆಯನ್ನು ಟಾಟಾ ಸಮೂಹ … Continue reading ಕಾಸರಗೋಡಿನ ಟಾಟಾ ಕೋವಿಡ್ ಆಸ್ಪತ್ರೆ ಇಂದು ಕೇರಳ ಸರಕಾರಕ್ಕೆ ಹಸ್ತಾಂತರ
Copy and paste this URL into your WordPress site to embed
Copy and paste this code into your site to embed